ಶ್ರೀ ಕಾಶೀ ವಿಶ್ವನಾಥ ಸ್ತೋತ್ರಂ


ಕಂಠೇ ಯಸ್ಯ ಲಸತ್ಕರಾಲಗರಲಂ ಗಂಗಾಜಲಂ ಮಸ್ತಕೇ
ವಾಮಾಂಗೇ ಗಿರಿರಾಜರಾಜತನಯಾ ಜಾಯಾ ಭವಾನೀ ಸತೀ ।
ನಂದಿಸ್ಕಂದಗಣಾಧಿರಾಜಸಹಿತಾ ಶ್ರೀವಿಶ್ವನಾಥಪ್ರಭುಃ
ಕಾಶೀಮಂದಿರಸಂಸ್ಥಿತೋಽಖಿಲಗುರುರ್ದೇಯಾತ್ಸದಾ ಮಂಗಲಮ್ ॥ 1॥

ಯೋ ದೇವೈರಸುರೈರ್ಮುನೀಂದ್ರತನಯೈರ್ಗಂಧರ್ವಯಕ್ಷೋರಗೈ-
ರ್ನಾಗೈರ್ಭೂತಲವಾಸಿಭಿರ್ದ್ವಿಜವರೈಃ ಸಂಸೇವಿತಃ ಸಿದ್ಧಯೇ ।
ಯಾ ಗಂಗೋತ್ತರವಾಹಿನೀ ಪರಿಸರೇ ತೀರ್ಥೇರಸಂಖ್ಯೈರ್ವೃತಾ
ಸಾ ಕಾಶೀ ತ್ರಿಪುರಾರಿರಾಜನಗರೀ ದೇಯಾತ್ಸದಾ ಮಂಗಲಮ್ ॥ 2॥

ತೀರ್ಥಾನಾಂ ಪ್ರವರಾ ಮನೋರಥಕರೀ ಸಂಸಾರಪಾರಾಪರಾ-
ನಂದಾ ನಂದಿಗಣೇಶ್ವರೈರುಪಹಿತಾ ದೇವೈರಶೇಷೈಃ ಸ್ತುತಾ ।
ಯಾ ಶಂಭೋರ್ಮಣಿಕುಂಡಲೈಕಕಣಿಕಾ ವಿಷ್ಣೋಸ್ತಪೋದೀರ್ಘಿಕಾ
ಸೇಯಂ ಶ್ರೀಮಣಿಕರ್ಣಿಕಾ ಭಗವತೀ ದೇಯಾತ್ಸದಾ ಮಂಗಲಮ್ ॥ 3॥

ಏಷಾ ಧರ್ಮಪತಾಕಿನೀ ತಟರುಹಾಸೇವಾವಸನ್ನಾಕಿನೀ
ಪಶ್ಯನ್ಪಾತಕಿನೀ ಭಗೀರಥತಪಃಸಾಫಲ್ಯದೇವಾಕಿನೀ ।
ಪ್ರೇಮಾರೂಢಪತಾಕಿನೀ ಗಿರಿಸುತಾ ಸಾ ಕೇಕರಾಸ್ವಾಕಿನೀ
ಕಾಶ್ಯಾಮುತ್ತರವಾಹಿನೀ ಸುರನದೀ ದೇಯಾತ್ಸದಾ ಮಂಗಲಮ್ ॥ 4॥

ವಿಘ್ನಾವಾಸನಿವಾಸಕಾರಣಮಹಾಗಂಡಸ್ಥಲಾಲಂಬಿತಃ
ಸಿಂದೂರಾರುಣಪುಂಜಚಂದ್ರಕಿರಣಪ್ರಚ್ಛಾದಿನಾಗಚ್ಛವಿಃ ।
ಶ್ರೀವಿಶ್ವೇಶ್ವರವಲ್ಲಭೋ ಗಿರಿಜಯಾ ಸಾನಂದಕಾನಂದಿತಃ
ಸ್ಮೇರಾಸ್ಯಸ್ತವ ಢುಂಢಿರಾಜಮುದಿತೋ ದೇಯಾತ್ಸದಾ ಮಂಗಲಮ್ ॥। 5॥ ।
ಕೇದಾರಃ ಕಲಶೇಶ್ವರಃ ಪಶುಪತಿರ್ಧರ್ಮೇಶ್ವರೋ ಮಧ್ಯಮೋ
ಜ್ಯೇಷ್ಠೇಶೋ ಪಶುಪಶ್ಚ ಕಂದುಕಶಿವೋ ವಿಘ್ನೇಶ್ವರೋ ಜಂಬುಕಃ ।
ಚಂದ್ರೇಶೋ ಹ್ಯಮೃತೇಶ್ವರೋ ಭೃಗುಶಿವಃ ಶ್ರೀವೃದ್ಧಕಾಲೇಶ್ವರೋ
ಮಧ್ಯೇಶೋ ಮಣಿಕರ್ಣಿಕೇಶ್ವರಶಿವೋ ದೇಯಾತ್ಸದಾ ಮಂಗಲಮ್ ॥ 6॥

ಗೋಕರ್ಣಸ್ತ್ವಥ ಭಾರಭೂತನುದನುಃ ಶ್ರೀಚಿತ್ರಗುಪ್ತೇಶ್ವರೋ
ಯಕ್ಷೇಶಸ್ತಿಲಪರ್ಣಸಂಗಮಶಿವೋ ಶೈಲೇಶ್ವರಃ ಕಶ್ಯಪಃ ।
ನಾಗೇಶೋಽಗ್ನಿಶಿವೋ ನಿಧೀಶ್ವರಶಿವೋಽಗಸ್ತೀಶ್ವರಸ್ತಾರಕ-
ಜ್ಞಾನೇಶೋಽಪಿ ಪಿತಾಮಹೇಶ್ವರಶಿವೋ ದೇಯಾತ್ಸದಾ ಮಂಗಲಮ್ ॥ 7॥

ಬ್ರಹ್ಮಾಂಡಂ ಸಕಲಂ ಮನೋಷಿತರಸೈ ರತ್ನೈಃ ಪಯೋಭಿರ್ಹರಂ
ಖೇಲೈಃ ಪೂರಯತೇ ಕುಟುಂಬನಿಲಯಾನ್ ಶಂಭೋರ್ವಿಲಾಸಪ್ರದಾ ।
ನಾನಾದಿವ್ಯಲತಾವಿಭೂಷಿತವಪುಃ ಕಾಶೀಪುರಾಧೀಶ್ವರೀ
ಶ್ರೀವಿಶ್ವೇಶ್ವರಸುಂದರೀ ಭಗವತೀ ದೇಯಾತ್ಸದಾ ಮಂಗಲಮ್ ॥ 8॥

ಯಾ ದೇವೀ ಮಹಿಷಾಸುರಪ್ರಮಥನೀ ಯಾ ಚಂಡಮುಂಡಾಪಹಾ
ಯಾ ಶುಂಭಾಸುರರಕ್ತಬೀಜದಮನೀ ಶಕ್ರಾದಿಭಿಃ ಸಂಸ್ತುತಾ ।
ಯಾ ಶೂಲಾಸಿಧನುಃಶರಾಭಯಕರಾ ದುರ್ಗಾದಿಸಂದಕ್ಷಿಣಾ-
ಮಾಶ್ರಿತ್ಯಾಶ್ರಿತವಿಘ್ನಶಂಸಮಯತು ದೇಯಾತ್ಸದಾ ಮಂಗಲಮ್ ॥ 9॥

ಆದ್ಯಾ ಶ್ರೀರ್ವಿಕಟಾ ತತಸ್ತು ವಿರಜಾ ಶ್ರೀಮಂಗಲಾ ಪಾರ್ವತೀ
ವಿಖ್ಯಾತಾ ಕಮಲಾ ವಿಶಾಲನಯನಾ ಜ್ಯೇಷ್ಠಾ ವಿಶಿಷ್ಟಾನನಾ ।
ಕಾಮಾಕ್ಷೀ ಚ ಹರಿಪ್ರಿಯಾ ಭಗವತೀ ಶ್ರೀಘಂಟಘಂಟಾದಿಕಾ
ಮೌರ್ಯಾ ಷಷ್ಟಿಸಹಸ್ರಮಾತೃಸಹಿತಾ ದೇಯಾತ್ಸದಾ ಮಂಗಲಮ್ ॥ 10॥

ಆದೌ ಪಂಚನದಂ ಪ್ರಯಾಗಮಪರಂ ಕೇದಾರಕುಂಡಂ ಕುರು-
ಕ್ಷೇತ್ರಂ ಮಾನಸಕಂ ಸರೋಽಮೃತಜಲಂ ಶಾವಸ್ಯ ತೀರ್ಥಂ ಪರಮ್ ।
ಮತ್ಸ್ಯೋದರ್ಯಥ ದಂಡಖಾಂಡಸಲಿಲಂ ಮಂದಾಕಿನೀ ಜಂಬುಕಂ
ಘಂಟಾಕರ್ಣಸಮುದ್ರಕೂಪಸಹಿತೋ ದೇಯಾತ್ಸದಾ ಮಂಗಲಮ್ ॥ 11॥

ರೇವಾಕುಂಡಜಲಂ ಸರಸ್ವತಿಜಲಂ ದುರ್ವಾಸಕುಂಡಂ ತತೋ
ಲಕ್ಷ್ಮೀತೀರ್ಥಲವಾಂಕುಶಸ್ಯ ಸಲಿಲಂ ಕಂದರ್ಪಕುಂಡಂ ತಥಾ ।
ದುರ್ಗಾಕುಂಡಮಸೀಜಲಂ ಹನುಮತಃ ಕುಂಡಪ್ರತಾಪೋರ್ಜಿತಃ
ಪ್ರಜ್ಞಾನಪ್ರಮುಖಾನಿ ವಃ ಪ್ರತಿದಿನಂ ದೇಯಾತ್ಸದಾ ಮಂಗಲಮ್ ॥ 12॥

ಆದ್ಯಃ ಕೂಪವರಸ್ತು ಕಾಲದಮನಃ ಶ್ರೀವೃದ್ಧಕೂಪೋಽಪರೋ
ವಿಖ್ಯಾತಸ್ತು ಪರಾಶರಸ್ತು ವಿದಿತಃ ಕೂಪಃ ಸರೋ ಮಾನಸಃ ।
ಜೈಗೀಷವ್ಯಮುನೇಃ ಶಶಾಂಕನೃಪತೇಃ ಕೂಪಸ್ತು ಧರ್ಮೋದ್ಭವಃ
ಖ್ಯಾತಃ ಸಪ್ತಸಮುದ್ರಕೂಪಸಹಿತೋ ದೇಯಾತ್ಸದಾ ಮಂಗಲಮ್ ॥ 13॥

ಲಕ್ಷ್ಯೀನಾಯಕಬಿಂದುಮಾಧವಹರಿರ್ಲಕ್ಷ್ಮೀನೃಸಿಂಹಸ್ತತೋ
ಗೋವಿಂದಸ್ತ್ವಥ ಗೋಪಿಕಾಪ್ರಿಯತಮಃ ಶ್ರೀನಾರದಃ ಕೇಶವಃ ।
ಗಂಗಾಕೇಶವವಾಮನಾಖ್ಯತದನು ಶ್ವೇತೋ ಹರಿಃ ಕೇಶವಃ
ಪ್ರಹ್ಲಾದಾದಿಸಮಸ್ತಕೇಶವಗಣೋ ದೇಯಾತ್ಸದಾ ಮಂಗಲಮ್ ॥ 14॥

ಲೋಲಾರ್ಕೋ ವಿಮಲಾರ್ಕಮಾಯುಖರವಿಃ ಸಂವರ್ತಸಂಜ್ಞೋ ರವಿ-
ರ್ವಿಖ್ಯಾತೋ ದ್ರುಪದುಃಖಖೋಲ್ಕಮರುಣಃ ಪ್ರೋಕ್ತೋತ್ತರಾರ್ಕೋ ರವಿಃ ।
ಗಂಗಾರ್ಕಸ್ತ್ವಥ ವೃದ್ಧವೃದ್ಧಿವಿಬುಧಾ ಕಾಶೀಪುರೀಸಂಸ್ಥಿತಾಃ
ಸೂರ್ಯಾ ದ್ವಾದಶಸಂಜ್ಞಕಾಃ ಪ್ರತಿದಿನಂ ದೇಯಾತ್ಸದಾ ಮಂಗಲಮ್ ॥ 15॥

ಆದ್ಯೋ ಢುಂಢಿವಿನಾಯಕೋ ಗಣಪತಿಶ್ಚಿಂತಾಮಣಿಃ ಸಿದ್ಧಿದಃ
ಸೇನಾವಿಘ್ನಪತಿಸ್ತು ವಕ್ತ್ರವದನಃ ಶ್ರೀಪಾಶಪಾಣಿಃ ಪ್ರಭುಃ ।
ಆಶಾಪಕ್ಷವಿನಾಯಕಾಪ್ರಷಕರೋ ಮೋದಾದಿಕಃ ಷಡ್ಗುಣೋ
ಲೋಲಾರ್ಕಾದಿವಿನಾಯಕಾಃ ಪ್ರತಿದಿನಂ ದೇಯಾತ್ಸದಾ ಮಂಗಲಮ್ ॥ 16॥।

ಹೇರಂಬೋ ನಲಕೂಬರೋ ಗಣಪತಿಃ ಶ್ರೀಭೀಮಚಂಡೀಗಣೋ
ವಿಖ್ಯಾತೋ ಮಣಿಕರ್ಣಿಕಾಗಣಪತಿಃ ಶ್ರೀಸಿದ್ಧಿದೋ ವಿಘ್ನಪಃ ।
ಮುಂಡಶ್ಚಂಡಮುಖಶ್ಚ ಕಷ್ಟಹರಣಃ ಶ್ರೀದಂಡಹಸ್ತೋ ಗಣಃ
ಶ್ರೀದುರ್ಗಾಖ್ಯಗಣಾಧಿಪಃ ಪ್ರತಿದಿನಂ ದೇಯಾತ್ಸದಾ ಮಂಗಲಮ್ ॥ 17॥

ಆದ್ಯೋ ಭೈರವಭೀಷಣಸ್ತದಪರಃ ಶ್ರೀಕಾಲರಾಜಃ ಕ್ರಮಾ-
ಚ್ಛ್ರೀಸಂಹಾರಕಭೈರವಸ್ತ್ವಥ ರುರುಶ್ಚೋನ್ಮತ್ತಕೋ ಭೈರವಃ ।
ಕ್ರೋಧಶ್ಚಂಡಕಪಾಲಭೈರವವರಃ ಶ್ರೀಭೂತನಾಥಾದಯೋ
ಹ್ಯಷ್ಟೌ ಭೈರವಮೂರ್ತಯಃ ಪ್ರತಿದಿನಂ ದೇಯಾತ್ಸದಾ ಮಂಗಲಮ್ ॥ 18॥

ಆಧಾತೋಽಂಬಿಕಯಾ ಸಹ ತ್ರಿನಯನಃ ಸಾರ್ಧಂ ಗಣೈರ್ನಂದಿತಾಂ
ಕಾಶೀಮಾಶು ವಿಶನ್ ಹರಃ ಪ್ರಥಮತೋ ವಾರ್ಷಧ್ವಜೇಽವಸ್ಥಿತಃ ।
ಆಯಾತಾ ದಶ ಧೇನವಃ ಸುಕಪಿಲಾ ದಿವ್ಯೈಃ ಪಯೋಭಿರ್ಹರಂ
ಖ್ಯಾತಂ ತದ್ವೃಷಭಧ್ವಜೇನ ಕಪಿಲಂ ದೇಯಾತ್ಸದಾ ಮಂಗಲಮ್ ॥ 19॥

ಆನಂದಾಖ್ಯವನಂ ಹಿ ಚಂಪಕವನಂ ಶ್ರೀನೈಮಿಷಂ ಖಾಂಡವಂ
ಪುಣ್ಯಂ ಚೈತ್ರರಥಂ ತ್ವಶಾಕವಿಪಿನಂ ರಂಭಾವನಂ ಪಾವನಮ್ ।
ದುರ್ಗಾರಣ್ಯಮಥೋಽಪಿ ಕೈರವವನಂ ವೃಂದಾವನಂ ಪಾವನಂ
ವಿಖ್ಯಾತಾನಿ ವನಾನಿ ವಃ ಪ್ರತಿದಿನಂ ದೇಯಾತ್ಸದಾ ಮಂಗಲಮ್ ॥ 20॥

ಅಲಿಕುಲದಲನೀಲಃ ಕಾಲದಂಷ್ಟ್ರಾಕರಾಲಃ
ಸಜಲಜಲದನೀಲೋ ವ್ಯಾಲಯಜ್ಞೋಪವೀತಃ ।
ಅಭಯವರದಹಸ್ತೋ ಡಾಮರೋದ್ದಾಮನಾದಃ
ಸಕಲದುರಿತಭಕ್ಷೋ ಮಂಗಲಂ ವೋ ದದಾತು ॥ 21॥

ಅರ್ಧಾಂಗೇ ವಿಕಟಾ ಗಿರೀಂದ್ರತನಯಾ ಗೌರೀ ಸತೀ ಸುಂದರೀ
ಸರ್ವಾಂಗೇ ವಿಲಸದ್ವಿಭೂತಿಧವಲೋ ಕಾಲೋ ವಿಶಾಲೇಕ್ಷಣಃ ।
ವೀರೇಶಃ ಸಹನಂದಿಭೃಂಗಿಸಹಿತಃ ಶ್ರೀವಿಶ್ವನಾಥಃ ಪ್ರಭುಃ
ಕಾಶೀಮಂದಿರಸಂಸ್ಥಿತೋಽಖಿಲಗುರುರ್ದೇಯಾತ್ಸದಾ ಮಂಗಲಮ್ ॥ 22॥

ಯಃ ಪ್ರಾತಃ ಪ್ರಯತಃ ಪ್ರಸನ್ನಮನಸಾ ಪ್ರೇಮಪ್ರಮೋದಾಕುಲಃ
ಖ್ಯಾತಂ ತತ್ರ ವಿಶಿಷ್ಟಪಾದಭುವನೇಶೇಂದ್ರಾದಿಭಿರ್ಯತ್ಸ್ತುತಮ್ ।
ಪ್ರಾತಃ ಪ್ರಾಙ್ಮುಖಮಾಸನೋತ್ತಮಗತೋ ಬ್ರೂಯಾಚ್ಛೃಣೋತ್ಯಾದರಾತ್
ಕಾಶೀವಾಸಮುಖಾನ್ಯವಾಪ್ಯ ಸತತಂ ಪ್ರೀತೇ ಶಿವೇ ಧೂರ್ಜಟಿ ॥ 23॥

ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಕಾಶೀವಿಶ್ವನಾಥಸ್ತೋತ್ರಮ್ ॥

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

What is ಶ್ರೀ ಕಾಶೀ ವಿಶ್ವನಾಥ ಸ್ತೋತ್ರಂ?

ಶ್ರೀ ಕಾಶೀ ವಿಶ್ವನಾಥ ಸ್ತೋತ್ರಂ is a devotional text available on Bhakti Granth in the selected language or script.

Which language or script is this version in?

This edition is published in Kannada. Use the language selector to view another available edition.

Can I read ಶ್ರೀ ಕಾಶೀ ವಿಶ್ವನಾಥ ಸ್ತೋತ್ರಂ online?

Yes. The imported text is available directly on this page for online reading and recitation.

Can I download ಶ್ರೀ ಕಾಶೀ ವಿಶ್ವನಾಥ ಸ್ತೋತ್ರಂ as a PDF?

If a verified PDF resource was found on the source page, a PDF download button is automatically connected to this page.

How can I share this page?

Use Copy Link, WhatsApp or Facebook in the sticky sharing bar provided by the Bhakti Granth theme.

Are there related devotional texts on Bhakti Granth?

Yes. The Bhakti Granth theme automatically connects texts through language and topic relationships to strengthen navigation and topical coverage.

WhatsApp Facebook